ಬೆಂಗಳೂರು: ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಾತನಾಡುತ್ತೇವೆ. ನಾವೇನು ತಪ್ಪು ಮಾಡಿದ್ದೇವೆ ಅಂತಾ ಕೇಳುತ್ತೇವೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು. ಸುಧಾಕರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಪಕ್ಷ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಿದ್ದೇವೆ. ಕಾನೂನು ಬಾಹ... Read more
ಬೆಂಗಳೂರು ನಗರ
- ಅಬಕಾರಿ ಖಾತೆಯಲ್ಲಿ ನಾನು ಮಾಡುವುದು ಏನೂ ಇಲ್ಲ :ಸಚಿವ ಎಂಟಿಬಿ ನಾಗರಾಜ್
- ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ
- ಬೀದಿ ಬದಿ ವ್ಯಾಪರಿಗಳ ಸಂಘಟನೆಗೆ ಚಾಲನೆ
- ನನಗೆ ಖಾತೆ ಬದಲಾವಣೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ :ಸಚಿವ ಆನಂದ್ ಸಿಂಗ್
- ಇಂದು ಸಂಜೆ ಸಚಿವ ಸಂಪುಟ ಸಭೆ :ಖಾತೆ ಬದಲಾವಣೆ ಬಗ್ಗೆ ಅಸಮಾಧಾನ ಸ್ಫೋಟ..!?
- ಹಣ ಡಬ್ಲಿಂಗ್ ಆಮಿಷ, 20 ಕೋಟಿ ಪಂಗನಾಮ :ಸಿಐಡಿ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಅಂತಾರಾಷ್ಟ್ರೀಯ
‘ಮರಳಿ ಮತ್ತೊಂದು ಸ್ವರೂಪದಲ್ಲಿ ಬರುತ್ತೇನೆ’ :ಶ್ವೇತಭವನ ತೊರೆದ ಟ್ರಂಪ್
ವಾಷಿಂಗ್ಟನ್: ನಾನು ಮತ್ತೆ ಯಾವುದಾದರೊಂದು ಸ್ವರೂಪದಲ್ಲಿ ನಿಮ್ಮೆದುರು ಬರುತ್ತೇನೆ ಎಂದು ತಮ್ಮ ಬೆಂಬಲಿಗರಿಗೆ ಡೊನಾಲ್ಡ್ ಟ್ರಂಪ್ ಹೇಳಿದರು. ಅಧಿಕೃತವಾಗಿ ಶ್ವೇತಭವನ ತೊರೆದಿರುವ ಅವರು... Read more
ಚೀನಾ ವೈರಸ್ ನಿಂದ ಎಲ್ಲರಿಗೂ ತೊಂದರೆ :ವಿದಾಯದ ಭಾಷಣ ಮಾಡಿದ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದಾಯದ ಭಾಷಣ ಮಾಡಿದ್ದು, ಮುಂದಿನ ಸರ್ಕಾರಕ್ಕೆ ಶುಭಾಶಯ ತಿಳಿಸಿದ್ದು, ಉತ್ತಮ ಆಡಳಿತ ನೀಡುವಂತೆ ಸಲಹೆ ನೀಡಿದ್ದಾರೆ. 19 ನಿಮಿ... Read more
ಯುಎಸ್ ಅಧ್ಯಕ್ಷರಾಗಿ ಬೈಡನ್ ಇಂದು ಪ್ರಮಾಣ :ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪದಗ್ರಹಣ!
ವಾಷಿಂಗ್ಟನ್: ಅಮೆರಿಕದ 46ನೇ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಇಂದು ಪದಗ್ರಹಣ ಮಾಡಲಿದ್ದು, ಉಪಾಧ್ಯಕ್ಷೆಯಾಗಿ ಭಾರತದ ಮೂಲಕದ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಲಿದ್ದಾರೆ. ಭಾರತೀಯ ಕಾಲಮ... Read more
ಚಲನಚಿತ್ರ
ಶೀಘ್ರದಲ್ಲೇ ಬಾಲಿವುಡ್ ನಟಿ ಮೌನಿ ರಾಯ್ ಮದುವೆ..!ಹುಡುಗ ಯಾರು ಗೊತ್ತಾ..?
ಕಳೆದ ವರ್ಷ ಅನೇಕ ಸೆಲಬ್ರಿಟಿಗಳು ಸಪ್ತಪದಿ ತುಳಿದಿದ್ದರು. ಇದೇ ವರ್ಷ ಫೆಬ್ರವರಿ 14 ರಂದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ... Read more
Recent Posts
ನವದೆಹಲಿ: ಎಂ ಎಸ್ ಧೋನಿ ಅವರಿಗೆ ನನ್ನನ್ನು ಹೋಲಿಕೆ ಮಾಡುತ್ತಿರುವುದಕ್ಕೆ ನನಗೆ ಸಂತಸವಿದೆ. ಆದರೆ, ನನಗದು ಇಷ್ಟವಿಲ್ಲ, ನಾನು ಕ್ರಿಕೆಟ್ನಲ್ಲಿ ನನ್ನದೇ ಆದ ಹೆಸರನ್ನು ಮಾಡಲು ಬಯಸುತ್ತೇನೆ ಎಂದು ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯವಾದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರ... Read more
- ರಾಮ ಮಂದಿರ ನಿರ್ಮಾಣಕ್ಕೆ ಗೌತಮ್ ಗಂಭೀರ್ ನೀಡಿದ ದೇಣಿಗೆ ಎಷ್ಟು ಗೊತ್ತಾ..?
- ನಾವು ಸರ್ಕಾರದ ಒಂದು ಭಾಗ, ಹಾಗಾಗಿ ನಮಗೆ ಸಿಎಂ ಭೇಟಿಗೆ ಅನುಮತಿ ಬೇಕಿಲ್ಲ :ಸಚಿವ ಗೋಪಾಲಯ್ಯ
- ಅಬಕಾರಿ ಖಾತೆಯಲ್ಲಿ ನಾನು ಮಾಡುವುದು ಏನೂ ಇಲ್ಲ :ಸಚಿವ ಎಂಟಿಬಿ ನಾಗರಾಜ್
- ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಘಡ
- ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ
- ಬೀದಿ ಬದಿ ವ್ಯಾಪರಿಗಳ ಸಂಘಟನೆಗೆ ಚಾಲನೆ